ಅರ್ಥ : ಪ್ರಾಚೀನ ಕಾಲದ ಒಂದು ಪ್ರಧಾನ ಯಜ್ಞದಲ್ಲಿ ಕುದುರೆಯ ಹಣೆಮೇಲೆ ಜಯ ಪತ್ರವನ್ನು ಕಟ್ಟಿಹಾಕಿ ಅದನ್ನು ಸಮಸ್ಥ ಭೂಮಂಡಲವನ್ನು ಸುತ್ತಿಕೊಂಡು ಬರಲು ಬಿಡುತ್ತಾರೆ
ಉದಾಹರಣೆ :
ಅಶ್ವಮೇಧ ಯಾಗಕ್ಕೆಂದು ಬಿಟ್ಟ ಕುದುರೆಯು ಭೂಮಿಯನ್ನೆಲ್ಲಾ ಸುತ್ತು ಹಾಕಿ ಹಿಂದಿರುಗಿ ಬಂದಾಗ ಅದರ ಕೊಬ್ಬನ್ನು ಹೋಮಕ್ಕೆ ಹಾಕುತ್ತಾರೆ.
ಸಮಾನಾರ್ಥಕ : ಅಶ್ವಮೇಧ ಯಾಗ