ಅರ್ಥ : ಈ ರೀತಿಯ ಸಮಸ್ಯೆ ಅಥವಾ ವ್ಯಾಕುಲಕ್ಕೆ ಇದುವರೆವಿಗೂ ಯಾವುದೇ ಸಮಾಧಾನ ಅಥವಾ ಪರಿಹಾರ ದೊರೆತ್ತಿಲ್ಲ
ಉದಾಹರಣೆ :
ಮಹಾರಾಷ್ಟ್ರದ ಮುಖ್ಯಮಂತ್ರಿಗಳು ರಾಜಿನಾಮೆ ಕೊಟ್ಟ ನಂತರ ಭಷ್ಟಾಧಿಕಾರಿಗಳ ಆಟ ಬಯಲಾಯಿತೆ ಎಂಬುವ ಯಕ್ಷ ಪ್ರಶ್ನೆ ಎದುರಾಗಿದೆ.
ಸಮಾನಾರ್ಥಕ : ಯಕ್ಷ ಪ್ರಶ್ನೆ